ಮುಖ್ಯಮಂತ್ರಿ ಕಚೇರಿ: ‘ರಾಜ್ಯದ ಎಲ್ಲ ವಿಭಾಗಮಟ್ಟದಲ್ಲಿ ಮುಖ್ಯಮಂತ್ರಿ ಕಚೇರಿಗಳನ್ನು ತೆರೆಯಲಾಗುವುದು. ಇದರಿಂದ, ಸರ್ಕಾರದ ಕೆಲಸಕ್ಕೆ ನಾಗರಿಕರು ಮುಂಬೈಗೆ ಬರುವುದು ತಪ್ಪುತ್ತದೆ. ಈ ಕಚೇರಿಗಳು ಮುಂಬೈನಲ್ಲಿರುವ ಸಚಿವಾಲಯದ ಜತೆ ಸಂಪರ್ಕದಲ್ಲಿರುತ್ತವೆ. ಇದು ವಿಕೇಂದ್ರೀಕರಣದ ಭಾಗವಾಗಿದೆ ಎಂದು ಉದ್ಧವ್ ಠಾಕ್ರೆ ತಿಳಿಸಿದರು.