ಜನವರಿ 26ರಂದು ಅವರ 'ಮನ್ ಕಿ ಬಾತ್ ' ಕಾರ್ಯಕ್ರಮ ಪ್ರಸಾರವಾಗಿತ್ತು.ಅಂದು ರಾಷ್ಟ್ರದ ಜನತೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಎಲ್ಲಾ ಸಮಸ್ಯೆಗಳಿಗೂ ಹಿಂಸಾಚಾರವೇ ಪರಿಹಾರವಲ್ಲ,ಹಲವು ವರ್ಷಗಳಿಂದ ದೇಶ ಎದುರಿಸುತ್ತಿದ್ದ ವಲಸಿಗರ ಸಮಸ್ಯೆಯನ್ನು ಪರಿಹರಿಸಲಾಗಿದೆ.ಇದಕ್ಕಾಗಿ ಸರ್ಕಾರ 600 ಕೋಟಿ ವೆಚ್ಚ ಮಾಡುತ್ತಿದೆ ಎಂದು ಹೇಳಿದ್ದರು.