‘ಕೋವಿಡ್ ವಿಶೇಷ ಸಂಚಾರಕ್ಕಾಗಿ ಬಸ್ ಅನುಮತಿ ಪಡೆದುಕೊಂಡಿದೆ. ಯಾವ ಕಾರಣಕ್ಕಾಗಿ ಬಸ್ನಲ್ಲಿ ಈ ತರಹ ಇಟ್ಟಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪಟ್ಟಣಕ್ಕೆ ಸೋಮವಾರ ಸಂಸದರು ಭೇಟಿ ನೀಡಿದ್ದ ಕಾರಣ ಮಾಹಿತಿ ಪಡೆಯುವುದು ವಿಳಂಬವಾಗಿದೆ. ಮಂಗಳವಾರ ಈ ಬಗ್ಗೆ ವಿವರ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.