ಪ್ರತೀಕೂಲ ಹವಾಮಾನದಿಂದಾಗಿ ಚಾರಣ ವೇಳೆ ಕಾಣೆಯಾಗಿದ್ದವರ ಪೈಕಿ ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ ಎಂದು ಜನರಿಗಾಗಿ ಶೋಧ ನಡೆಸಲಿದ್ದೇವೆ. ಹವಾಮಾನ ಪರಿಸ್ಥಿತಿ ನೋಡಿಕೊಂಡು ಮುಂದಿನ ಎರಡು ದಿನಗಳಲ್ಲಿ ಹುಡುಕಾಟ ನಡೆಸಲಿದ್ದೇವೆ ಎಂದು ಪಿಥೋರ್ಗರ್ನ ಡಿಎಂ ವಿ.ಕೆ.ಜೋಗ್ದಾಂಡೆ ಅವರು ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿದೆ.