ಬುಧವಾರ ಪರೀಕ್ಷೆ ಫಲಿತಾಂಶ ಪ್ರಕಟವಾದ ಕೆಲ ಗಂಟೆಗಳಲ್ಲೇ ತಮಿಳುನಾಡಿನ ತಿರುಪ್ಪುರ್ನ ರೀತು ಶ್ರೀ, ಪಟ್ಟುಕ್ಕೊಟೈನ ವೈಶಿಯಾ ಹಾಗೂವಿಲ್ಲುಪುರಂನ ಎಂ.ಮೋನಿಷಾಆತ್ಮಹತ್ಯೆಗೆ ಶರಣಾಗಿದ್ದಾರೆ. ರೀತು ಶ್ರೀ ಹಾಗೂ ವೈಶಿಯಾಗೆದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ, ನೀಟ್ನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ.