ಅಭಿವೃದ್ಧಿ ಬಗ್ಗೆ ಇಲ್ಲ, ಕಪ್ಪು ಹಣದ ಬಗ್ಗೆಯೂ ಇಲ್ಲ, ರೈತರು, ನಿರುದ್ಯೋಗದ ಪ್ರಸ್ತಾಪ ಇಲ್ಲವೇ ಇಲ್ಲ. ಅವರ (ಮೋದಿ) ಒಂದೇ ಅಸ್ತ್ರವೆಂದರೆ ಮತಗಳ ಧ್ರುವೀಕರಣ. ಈ ಬಾರಿ ಅದು ಕೆಲಸ ಮಾಡುವುದಿಲ್ಲ. ಏಕೆಂದರೆ ಅದು ಒಮ್ಮೆ ಮಾತ್ರ ಘಟಿಸುವಂತಹದ್ದು. ಮೋದಿ ಸಾಧನೆ ಶೂನ್ಯ. ಸರ್ಕಾರ ಮಾಡಿದ ಯಾವುದೇ ಕೆಲಸಗಳನ್ನು ಅವರು ಪ್ರಸ್ತಾಪಿಸುತ್ತಿಲ್ಲ ಎಂಬುದು ಅವರ ಭಾಷಣಗಳನ್ನು ಕೇಳಿದ ಯಾರಿಗಾದರೂ ಅನ್ನಿಸದೇ ಇರದು