ಪಂಜಾಬ್: ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಇತರೆ ಎಲ್ಲಾ ಇಲಾಖೆಗಳ ಖರ್ಚುವೆಚ್ಚಗಳಿಗೆ ಹಣಕಾಸು ನಿಲ್ಲಿಸಿದ್ದು, ಕೊರೊನಾ ಸೋಂಕು ನಿರ್ಮೂಲನೆಗೆ ಮಾತ್ರ ಹಣ ಮೀಸಲಿರಿಸಿದೆ.
ಕೊರೊನಾ ಸೋಂಕು ವಿರುದ್ಧ ಹೋರಾಟ ನಡೆಸಲು ರಾಜ್ಯದ ಎಲ್ಲಾ ಇಲಾಖೆಗಳ ಖರ್ಚು ವೆಚ್ಚಗಳನ್ನು ತಡೆ ಹಿಡಿದು ಕೊರೊನಾ ಸೋಂಕು ಹೋರಾಟಕ್ಕಾಗಿ ಹಣ ಮೀಸಲಿಡಲಾಗಿದೆ ಎಂದು ಶನಿವಾರ ಮುಖ್ಯಮಂತ್ರಿಆದೇಶ ಹೊರಡಿಸಿದ್ದಾರೆ.
ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಆದೇಶ ಹೊರಡಿಸಿದ್ದು, ತತಕ್ಷಣ ಕೊರೊನಾ ಸೋಂಕು ನಿವಾರಣೆಗಾಗಿ ಹಣ ಬೇಕಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Punjab Chief Minister Captain Amarinder Singh has ordered expenditure cuts by all govt departments to meet urgent expenses needed to deal with the #COVID19 crisis: Chief Minister's Office (File photo) pic.twitter.com/GiIf2fvyCr