‘10ರಿಂದ 50 ವರ್ಷದ ಒಳಗಿನ ಮಹಿಳೆಯರು ಶಬರಿಮಲೆಯ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸದಂತೆ 20 ಅಯ್ಯಪ್ಪ ಭಕ್ತರು ದೇವಸ್ಥಾನದ ಆವರಣದಲ್ಲಿ ನೆರೆದಿದ್ದರು. ಮಹಿಳೆಯರು ಒಂದೊಮ್ಮೆ ದೇವಾಲಯದ ಒಳಗೆ ಪ್ರವೇಶಿಸಲು ಮುಂದಾಗಿದ್ದರೆ, ದೇವಸ್ಥಾನ ಆವರಣದಲ್ಲಿ ಕೈಕೊಯ್ದು ರಕ್ತ ಸ್ರವಿಸುತ್ತಿದ್ದರು. ಇದರಿಂದ ದೇವಸ್ಥಾನದ ಆವರಣ ಅಪವಿತ್ರವಾಗುತ್ತಿತ್ತು, ಶುದ್ಧೀಕರಣ ಆಚರಣೆಗಾಗಿ ದೇವಾಲಯವನ್ನು ಮೂರು ದಿನಗಳ ಕಾಲ ಆರ್ಚಕರು ಮುಚ್ಚುತ್ತಿದ್ದರು'.