ದಾಳಿಯ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸಿಬಿ ಶಿವಮೊಗ್ಗ ವೃತ್ತದ ಅಧಿಕಾರಿ ಜೆ.ಎಸ್.ತಿಪ್ಪೇಸ್ವಾಮಿ ಅವರು, ‘ದಾಳಿ ವೇಳೆಯಲ್ಲಿ 2 ಗೂಡ್ಸ್ ಲಾರಿ, 1 ಬೊಲೆರೊ ವಾಹನ, 3 ಪಲ್ಸರ್ ಬೈಕ್ ಹಾಗೂ ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಮಯ
ದಲ್ಲಿ ನಾಗರಾಜ್ ಅವರು ದಾವಣಗೆರೆಯಲ್ಲಿನ ಬಾಡಿಗೆ ಮನೆಯಲ್ಲಿದ್ದರು’ ಎಂದು ಮಾಹಿತಿ ನೀಡಿದರು.