ಕೂಡಲೇ, ಸ್ಥಳೀಯರು ಹಾಗೂಪೊಲೀಸರಸಹಕಾರದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ನಂತರ ಬಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ಜೀವಂತವಾಗಿ ಹೊರತೆಗೆದ ಫತೇಹ್ವಿರ್ ಸಿಂಗ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಬಾಲಕ ಬದುಕುಳಿಯಲಿಲ್ಲ.