ಬುಧವಾರ ರಾತ್ರಿ 10.30ಕ್ಕೆ ಹಜ್ ಖಾಸ್ ದಾಟಿದ ನಂತರ ಬೇರೊಂದು ವಾಹನ ಚೌಧರಿ ಅವರ ವಾಹನಕ್ಕೆ ಉದ್ದೇಶಪೂರ್ವಕ ಡಿಕ್ಕಿ ಹೊಡೆದಿತ್ತು.ಡಿಕ್ಕಿ ಹೊಡೆದಾಗ ಚೌಧರಿ ಮತ್ತು ಅವರ ಚಾಲಕ ರಸ್ತೆಗಿಳಿದರು.ಆ ಹೊತ್ತಲ್ಲಿ ಇನ್ನೊಂದು ಕಾರಿನಿಂದ ಇಳಿದ ವ್ಯಕ್ತಿಗಳು ಚಾಲಕನ ಕತ್ತು ಹಿಡಿದು, ಚೌಧರಿಯವರ ಮೇಲೆ ಕಬ್ಬಿಣದ ರಾಡ್ನಿಂದ ಹೊಡದಿದ್ದಾರೆ.ದುಷ್ಕರ್ಮಿಗಳ ಕೈಯಲ್ಲಿ ಕತ್ತಿಯೂ ಇತ್ತು, ಚಾಲಕನಿಗೆ ಗಾಯಳೇನೂ ಆಗಿಲ್ಲ ಎಂದು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಹೇಳಿಕೆ ನೀಡಿದೆ.