ಶಿರಡಿ ಸಾಯಿಬಾಬಾ ದೇವಾಲಯದ ಭೇಟಿ ಪುಸ್ತಕದಲ್ಲಿ, ‘ಸಾಯಿಬಾಬಾನದರ್ಶನದ ನಂತರ ನನ್ನಲ್ಲಿ ಅಗಾಧವಾದ ಶಾಂತಿ ಮೂಡಿದೆ. ಶಿರಡಿಯು ಎಲ್ಲಾ ಧರ್ಮಗಳ ಸಮಾನತೆಗೆ ಸಾಕ್ಷಿಯಾಗಿದೆ. ಇಂದಿನ ಜಾಗತಿಕ ಸಂದರ್ಭದಲ್ಲಿ ಎಲ್ಲರ ಒಡೆಯ ಒಬ್ಬನೇ ಎಂಬ ಸಾಯಿಬಾಬಾ ಅವರ ಮಂತ್ರ ಜಗತ್ತಿನ ಶಾಂತಿಗೆ ಮುಖ್ಯವಾಗಿದೆ’ ಎಂದು ಬರೆದಿದ್ದಾರೆ.