ಎಕನಾಮಿಕ್ಸ್ ಟೈಮ್ಸ್ ಗ್ಲೋಬಲ್ ಬ್ಯುಸಿನೇಸ್ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಸಿಎಎ ಪ್ರಶ್ನೆಗೆ ’ಈ ಕಾಯ್ದೆ ಮೂಲಕ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದೇವೆ, ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಬೇಕು. ಈ ಮೂಲಕ ನಾವು ಯಾವುದೇ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿಲ್ಲ‘ ಎಂದುಜೈಶಂಕರ್ ಸ್ಪಷ್ಟಪಡಿಸಿದರು.