ಇದಕ್ಕೆ ಪೂರಕವಾಗಿಸ್ಮೃತಿ ಇರಾನಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದಪ್ರಿಯಾಂಕ ಗಾಂಧಿ ಅವರು ಅಭಿಮಾನಿಗಳು ಹಾಕಿದ್ದ ಹೂವಿನ ಹಾರವನ್ನು ತಮ್ಮ ಕೊರಳಿನಿಂದ ತೆಗೆಯುತ್ತಾರೆ. ಬಳಿಕ ಅದೇ ಹಾರವನ್ನು ತೆಗೆದುಲಾಲ್ ಬಹುದ್ದೂರ್ ಶಾಸ್ತ್ರಿ ಪ್ರತಿಮೆಗೆ ಹಾಕುತ್ತಾರೆ ಎಂಬ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.