<p>ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ.</p>.<p>* ತತ್ತ್ವಾಂಜಲಿ</p>.<p>* ಗೀತಾಸಾರೋದ್ಧಾರ</p>.<p>* ಗೀತಾಸಾರೋಧಕ (ಹಿಂದಿ, ಇಂಗ್ಲಿಷ್, ತೆಲುಗು)</p>.<p>* ಈಶಾವಾಸ್ಯೋಪನಿಷತ್ (ಕನ್ನಡ ಅನುವಾದ)</p>.<p>* ವಿಷ್ಣುತತ್ತ್ವನಿರ್ಣಯ (ಕನ್ನಡ ಅನುವಾದ)</p>.<p>* ಶ್ರೀಮನ್ನ್ಯಾಯಸುಧಾರಸ – 2 ಭಾಗಗಳು</p>.<p>* ಸಂದೇಶದ ಕಥೆಗಳು</p>.<p>* ದಶೋಪನಿಷತ್ಸಾರ</p>.<p>* ನ್ಯಾಯಾಮೃತನವನೀತ (ಸಂಸ್ಕೃತ)</p>.<p>* ಶ್ರೀರಾಮಾಯಣದ ಸಾರ ಮತ್ತು ಪಾತ್ರಚಿತ್ರಣ</p>.<p>* ಮಹಾಭಾರತಸಾರ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ.</p>.<p>* ತತ್ತ್ವಾಂಜಲಿ</p>.<p>* ಗೀತಾಸಾರೋದ್ಧಾರ</p>.<p>* ಗೀತಾಸಾರೋಧಕ (ಹಿಂದಿ, ಇಂಗ್ಲಿಷ್, ತೆಲುಗು)</p>.<p>* ಈಶಾವಾಸ್ಯೋಪನಿಷತ್ (ಕನ್ನಡ ಅನುವಾದ)</p>.<p>* ವಿಷ್ಣುತತ್ತ್ವನಿರ್ಣಯ (ಕನ್ನಡ ಅನುವಾದ)</p>.<p>* ಶ್ರೀಮನ್ನ್ಯಾಯಸುಧಾರಸ – 2 ಭಾಗಗಳು</p>.<p>* ಸಂದೇಶದ ಕಥೆಗಳು</p>.<p>* ದಶೋಪನಿಷತ್ಸಾರ</p>.<p>* ನ್ಯಾಯಾಮೃತನವನೀತ (ಸಂಸ್ಕೃತ)</p>.<p>* ಶ್ರೀರಾಮಾಯಣದ ಸಾರ ಮತ್ತು ಪಾತ್ರಚಿತ್ರಣ</p>.<p>* ಮಹಾಭಾರತಸಾರ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>