ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಸ್ವಾಮೀಜಿಗಳ ಕೆಲವು ಗ್ರಂಥಗಳಿವು

Last Updated 29 ಡಿಸೆಂಬರ್ 2019, 5:13 IST
ಅಕ್ಷರ ಗಾತ್ರ

ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲದೆ ಸಾಹಿತ್ಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಅವರು ರಚಿಸಿದ ಕೆಲ ಗ್ರಂಥಗಳು ಇಲ್ಲಿವೆ.

* ತತ್ತ್ವಾಂಜಲಿ

* ಗೀತಾಸಾರೋದ್ಧಾರ

* ಗೀತಾಸಾರೋಧಕ (ಹಿಂದಿ, ಇಂಗ್ಲಿಷ್‌, ತೆಲುಗು)

* ಈಶಾವಾಸ್ಯೋಪನಿಷತ್‌ (ಕನ್ನಡ ಅನುವಾದ)

* ವಿಷ್ಣುತತ್ತ್ವನಿರ್ಣಯ (ಕನ್ನಡ ಅನುವಾದ)

* ಶ್ರೀಮನ್ನ್ಯಾಯಸುಧಾರಸ – 2 ಭಾಗಗಳು

* ಸಂದೇಶದ ಕಥೆಗಳು

* ದಶೋಪನಿಷತ್‌ಸಾರ

* ನ್ಯಾಯಾಮೃತನವನೀತ (ಸಂಸ್ಕೃತ)

* ಶ್ರೀರಾಮಾಯಣದ ಸಾರ ಮತ್ತು ಪಾತ್ರಚಿತ್ರಣ

* ಮಹಾಭಾರತಸಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT