‘ಕಾಶ್ಮೀರದಲ್ಲಿಹೊಸ ವರ್ಷವು ಸಕಾರಾತ್ಮಕವಾಗಿ ಆರಂಭವಾಗಿಲ್ಲ. ನಮ್ಮ ಸತಾರದ ಯೋಧ ಸಂದೀಪ್ ಸಾವಂತ್ ಇತರ ಯೋಧರೊಂದಿಗೆ ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ಮಹಾರಾಷ್ಟ್ರದ ಏಳೆಂಟು ಯೋಧರು ಕರ್ತವ್ಯದ ವೇಳೆ ಹತರಾಗಿದ್ದಾರೆ. ಮಹಾರಾಷ್ಟ್ರದಲ್ಲಿರುವ ‘ಮಹಾ ವಿಕಾಸ್ ಅಘಾಡಿ’ ಸರ್ಕಾರ ಇದಕ್ಕೆ ಹೊಣೆಯಲ್ಲ’ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಸೇನಾ ಉಲ್ಲೇಖಿಸಿದೆ.