‘ಯೂನಸ್ ಮೃತದೇಹವನ್ನು ತರಾತುರಿಯಲ್ಲಿ ಮಣ್ಣುಮಾಡುವ ಮೂಲಕ ಈ ಸಾವು ಅನುಮಾನ ಮೂಡಿಸಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಟ್ವೀಟರ್ನಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಅವರ ಕುಟುಂಬಸ್ಥರು,ಯಕೃತಿನ ಕಾಯಿಲೆಯಿಂದ ಬಳಲುತ್ತಿದ್ದ ಯೂನಸ್ 2013ರಿಂದಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದಿದ್ದರು.