ದಕ್ಷಿಣ ಕನ್ನಡದಿಂದ ಸುಪ್ರೀತ್ ಕುಮಾರ್ ಪೂಜಾರಿ (ಲೋಕತಾಂತ್ರಿಕ ಜನತಾದಳ), ಮಂಡ್ಯದಿಂದ ಕೌಡ್ಲೆ ಚೆನ್ನಪ್ಪ (ಎಸ್ಯುಸಿಐ, ಜೆಡಿಯು, ಸಮಾಜವಾದಿ ಪಕ್ಷ), ಮೈಸೂರಿನಿಂದ ಆಯೂಬ್ ಖಾನ್ (ಐಎನ್ಸಿಪಿ), ಸಂಧ್ಯಾ ಪಿ.ಎಸ್. (ಎಸ್ಯುಸಿಐ), ಆನಂದ್ ಜೆ.ಜೆ. (ಕಾಂಗ್ರೆಸ್ (ಐ), ಸ್ವತಂತ್ರ), ಬೆಂಗಳೂರು ದಕ್ಷಿಣದಲ್ಲಿ ಅಂಬ್ರೋಸ್ ಡಿಮೆಲ್ಲೊ( ಸ್ವತಂತ್ರ) ನಾಮಪತ್ರ ಸಲ್ಲಿಸಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.