ಶ್ರೀಧರ್, ನವೆಂಬರ್ ಮೊದಲ ವಾರ ಇಲ್ಲಿನ ಭಾರತಿ ಸಹಕಾರ ಸಂಘವನ್ನು ನೋಂದಣಿ ಮಾಡಿ, ಷೇರು ಸಂಗ್ರಹ ಪತ್ರ ವಿತರಿಸಲು ₹ 5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹ 50 ಸಾವಿರ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದರು. ಈಗ ಪುನಃ ಮನೆ ಹಾಗೂ ಕಚೇರಿ ಹಾಗೂ ಚಿಂತಾಮಣಿಯಲ್ಲಿರುವ ಇವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ.