ಸಮರ್ಪಣಾ ದಿನ (ಫೆ.11), ಮೇರಾ ಪರಿವಾರ್-ಬಿಜೆಪಿ ಪರಿವಾರ್ (ಫೆ.12), ಮನ್ ಕಿ ಬಾತ್ (ಫೆ.24), ಕಮಲಜ್ಯೋತಿ ಸಂಕಲ್ಪ ದಿವಸ (ಫೆ.26), ಕಮಲ ಸಂದೇಶ ಬೈಕ್ ರ್ಯಾಲಿ (ಮಾರ್ಚ್ 2), ಶಕ್ತಿಕೇಂದ್ರ ಸಮಾವೇಶಗಳು, ಪ್ರಬುದ್ಧರ ಗೋಷ್ಠಿ, ಯುವ ಪಾರ್ಲಿಮೆಂಟ್, ಭಾರತ್ ಕೆ ಮನ್ ಕಿ ಬಾತ್- ಮೋದಿ ಕೆ ಸಾಥ್, ಮೇರಾ ಬೂತ್ ಸಬ್ ಸೆ ಮಜಬೂತ್, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿಗಳ ವೀಡಿಯೊ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ನಡೆದಿರುವ ಸಿದ್ಧತೆಗಳ ಕುರಿತು ರಾಷ್ಟ್ರೀಯ ಅಧ್ಯಕ್ಷರು ರಾಜ್ಯದ ಮುಖಂಡರಿಂದ ಮಾಹಿತಿ ಪಡೆದುಕೊಂಡರು.