ಈ ಕುರಿತಂತೆ ‘ಕನ್ನಡ ಅನುಷ್ಠಾನ ಮಂಡಳಿ’ ಅಧ್ಯಕ್ಷ ಆರ್.ಪಿ. ಪ್ರಸಾದ್ ದಾಖಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ವಿ.ಪಾಟೀಲ್, ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ’ ಎಂದರು. ‘ಉಮೇಶ್ ಅವರ ಹೇಳಿಕೆಯಿಂದ ದೇಶದ ಅಖಂಡತೆಗೆ ಧಕ್ಕೆ ತರುವ ಹೇಳಿಕೆ. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ’ ಎಂದು ಪ್ರಸಾದ್ ಆರೋಪಿಸಿದ್ದರು.