‘ಇಂದು ಬೆಳಿಗ್ಗೆ ಸುತ್ತೂರು ಶ್ರೀಗಳು ಕರೆ ಮಾಡಿ, ನನಗೆ ಮಂತ್ರಿ ಪದವಿ ಸಿಗದೇ ಇದ್ದುದಕ್ಕೆ ವಿಷಾದ ವ್ಯಕ್ತಪಡಿಸಿದರು. ‘ಧೈರ್ಯಗೆಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಸಮಾಧಾನಿಸಿ ಧೈರ್ಯ ತುಂಬಿದರು. ಇಂಥ ಶ್ರೀಗಳು ಲಿಂಗಾಯತರಲ್ಲಿ ಬೇಕು’ ಎಂದು ಬರೆದಿರುವ ಸಂದೇಶವನ್ನು ‘ಕೌರವ ಪ್ರೆಸ್’ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಮಾಧ್ಯಮದವರಿಗೆ ಸಂಜೆ ತಿಳಿಸಿದ್ದಾರೆ.