ಧಾರವಾಡದ ಬಸವನಗರ ನಿವಾಸಿ ರವಿಚಂದ್ರ ಎಸ್ ಅಮ್ಮಿನಭಾವಿ, ಹೊಯ್ಸಳ ನಗರದ ಮೋಹನ ಕುಮಾರ ವಿ ಘಾಟಗೆ, ಸಪ್ತಾಪುರದ ಸಂದೀಪ ಚಿರಂಜೀವಿ ಬನೆ,ನವಲಗುಂದ ಅತ್ತಿಕೊಳ್ಳದ ಬಸಪ್ಪ.ಎಸ್, ಜಯನಗರದ ಈಶ್ವರ ಗೌಡ ಟಿ ಪರ್ವತಗೌಡರ,ದ್ಯಾಮಣ್ಣ ಅಣ್ಣಿನಭಾವಿ ಹಾಗೂ ಮುಂಡಗೋಡ ತಾಲ್ಲೂಕಿನ ಮಳಗಿಯನದೀಮ್ ಖಾನ್ ಎಂ.ಲೋಹಾನಿ ವಿರುದ್ಧ ದೂರು ದಾಖಲಾಗಿದೆ.