‘ಇಂಗ್ಲಿಷ್ ಮಾಧ್ಯಮದಿಂದ ಮಕ್ಕಳು ಕುರಿಗಳಾಗುತ್ತಾರೆ ಎಂದು ಚಂದ್ರಶೇಖರ ಕಂಬಾರ ಮತ್ತು ಚಂಪಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದಾರೆ. ಆದರೂ, ಕುಮಾರಸ್ವಾಮಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆ ಆರಂಭಿಸುವುದಾಗಿ ಪಟ್ಟುಹಿಡಿದಿದ್ದಾರೆ. ಇದರಿಂದಾಗುವ ದೂರಗಾಮಿ ಪರಿಣಾಮಗಳ ಬಗ್ಗೆಯೂ ಕೂಲಂಕಷವಾಗಿ ಚಿಂತನೆ ನಡೆಸಬೇಕು’ ಎಂದರು.