ಅರ್ಜಿದಾರರು ಎರಡನೇ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ವಿಚಾರಣೆ ವೇಳೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮುಚ್ಚಳಿಕೆ ನೀಡಿ, ‘ಅರ್ಜಿದಾರರಿಗೆ ಒಂದು ಸ್ಥಾನ ಮೀಸಲು ಇರಿಸಲಾಗುವುದು’ ಎಂದು ಹೇಳಿತ್ತು. ಆದರೆ, ಈ ಮುಚ್ಚಳಿಕೆ ಅನುಸಾರ ಸರ್ಕಾರ ನಡೆದುಕೊಂಡಿಲ್ಲ’ ಎಂದು ಮೇಲ್ಮನವಿಯಲ್ಲಿ ದೂರಲಾಗಿದೆ.