ಬೆಂಗಳೂರು:ಜೆಡಿಎಸ್–ಕಾಂಗ್ರೆಸ್ನ ಅತೃಪ್ತರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಇತ್ತ ಮೈತ್ರಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಕಸರತ್ತು ನಡೆಸುತ್ತಿದ್ದಾರೆ. ವಿಶ್ವಾಸಮತದ ಮೇಲಿನ ಚರ್ಚೆಗೆ ಸಭಾಧ್ಯಕ್ಷರು ಅವಕಾಶ ಕಲ್ಪಿಸಿದ್ದಾರೆ.
ಒಂದೆಡೆ ಎಲ್ಲಾ ನಾಯಕರಿಗೆ ಅವರದ್ದೇ ಆದ ಟೆನ್ಷನ್ ಇದ್ದೇ ಇರುತ್ತೆ. ಆದರೆ, ಮೈತ್ರಿ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರು ಕಲಾಪಕ್ಕೆ ಬರಿ ಕಾಲಲ್ಲಿ ಬಂದಿದ್ದು, ಗಮನ ಸೆಳೆದಿದ್ದಾರೆ.
#WATCH: Karnataka Minister & son of H D Deve Gowda, H D Revanna arrived barefoot at the state Assembly, for trust vote debate, today. (Earlier visuals) #Bengalurupic.twitter.com/uoDNsP0N4X