‘ಜಯಂತಿ ಮಾಡಲು ಟಿಪ್ಪು ಸುಲ್ತಾನ್ ಸಂತ ಏನ್ರಿ? ಆತ ಒಬ್ಬ ಆಡಳಿತಗಾರ. ಸರ್ಕಾರವು ಜಾತಿ ಕಾರಣಕ್ಕೊ, ತತ್ವಗಳ ಕಾರಣಕ್ಕೊ ಸಾಧು, ಸಂತ, ಶರಣರ ಜಯಂತಿಗಳನ್ನು ಆಚರಿಸುತ್ತಿದೆ. ಆದರೆ, ಆಡಳಿತಗಾರರ ಜಯಂತಿ ಇಲ್ಲಿಯವರೆಗೂ ಮಾಡಿಲ್ಲ. ಮುಸ್ಲಿಮರಲ್ಲಿ ಜಯಂತಿಗಳ ಆಚರಣೆ ಇಲ್ಲ. ಆ ಸಮುದಾಯದವರು ಸಹ ಜಯಂತಿ ಮಾಡುವಂತಿಲ್ಲ’ ಎಂದರು.