ಪ್ರಮಾಣ ಸ್ವೀಕರಿಸಿದವರು: ಮಹೇಶ ಕುಮಠಳ್ಳಿ– ಅಥಣಿ, ಶ್ರೀಮಂತ ಪಾಟೀಲ– ಕಾಗವಾಡ, ರಮೇಶ ಜಾರಕಿಹೊಳಿ– ಗೋಕಾಕ, ಶಿವರಾಮ್ ಹೆಬ್ಬಾರ್– ಯಲ್ಲಾಪುರ, ಬಿ.ಸಿ.ಪಾಟೀಲ– ಹಿರೇಕೆರೂರು, ಅರುಣ್ ಕುಮಾರ್ ಗುತ್ತೂರು– ರಾಣೆಬೆನ್ನೂರು, ಆನಂದ ಸಿಂಗ್– ವಿಜಯನಗರ, ಡಾ.ಕೆ.ಸುಧಾಕರ್– ಚಿಕ್ಕಬಳ್ಳಾಪುರ, ಬೈರತಿ ಬಸವರಾಜ್– ಕೃಷ್ಣರಾಜಪುರ, ಎಸ್.ಟಿ.ಸೋಮಶೇಖರ್– ಯಶವಂತಪುರ, ಕೆ.ಗೋಪಾಲಯ್ಯ– ಮಹಾಲಕ್ಷ್ಮಿಲೇಔಟ್, ಎಂ.ಸಿ.ನಾರಾಯಣಗೌಡ– ಕೆ.ಆರ್.ಪೇಟೆ (ಎಲ್ಲರೂ ಬಿಜೆಪಿ), ಹೊಸಕೋಟೆ– ಶರತ್ ಬಚ್ಚೇಗೌಡ (ಪಕ್ಷೇತರ).