ಪ್ರಸನ್ನ ಅವರು ‘ಮನೀಶ್ ಮಣಿಕಂಠ’ ಎಂಬ ಹೆಸರಿನಲ್ಲಿ ಖಾತೆ ಹೊಂದಿದ್ದು, ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಪ್ರಕಟಗೊಂಡಿತ್ತು. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮನೀಶ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಮನೀಶ್ ಅವರನ್ನು ಬಂಧಿಸುವಂತೆ ವಿವಿಧ ಸಂಸ್ಥೆ– ಸಂಘಟನೆಗಳು ಆಗ್ರಹಿಸಿದ್ದವು.