‘ಅಗ್ನಿಶಾಮಕ ದಳ, ಗೃಹರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗೆಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಇದೇ ತಿಂಗಳಾಂತ್ಯಕ್ಕೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್ಡಿಆರ್ಎಫ್) ಒಂದು ತಂಡವು ಕೊಡಗಿಗೆ ಬರಲಿದ್ದು ಮುಂಗಾರು ಮಳೆ ಬಿಡುವು ನೀಡುವ ತನಕವೂ ಆ ತಂಡವು ಜಿಲ್ಲೆಯಲ್ಲೇ ಇರಲಿದೆ’ ಎಂದು ಹೇಳಿದರು.