ತಹಶೀಲ್ದಾರ್, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲ ಇಲಾಖೆಗಳು ಅಧಿಕಾರಿಗಳು ಇದ್ದಾರೆ. ಬೆಳೆ ವಿಮೆ, ಪೋಡಿ, ಹೆಸರು ಖರೀದಿ ಮಿತಿ ಹೆಚ್ಚಳ ಮತ್ತು ತೇವಾಂಶದ ಪ್ರಮಾಣದ ಬಗ್ಗೆ ರೈತರು ಪ್ರಶ್ನೆಗಳನ್ನು ಕೇಳಿ ಗೊಂದಲ ಪರಿಹರಿಸಿಕೊಂಡರು. ಇನ್ನೂ ಕೆಲವರು ಜಾತಿ ಪ್ರಮಾಣ ಪತ್ರ, ವಸತಿ, ನೀರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.