ಪತ್ರಕರ್ತ ಬಸವರಾಜಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ ಗುರ್ಜಾಪುರ, ಸದಸ್ಯ ಪಾಂಡುರಂಗ, ಶರಣರಾದ ಬಸವದೇವರು, ಬಸವರಾಜರಾಜಗುರು ಮಲದಕಲ್, ನಿಜಗುಣ ಶಿವಯೋಗಿ ನೀರಮಾನ್ವಿ, ಪಂಡಿತ ಜನಾರ್ದನ ಪಾಣಿಭಾತ್ರಿ ಸುರಪುರ, ಕಂದೂರಿನ ಸಿದ್ದಲಿಂಗ ಗುರುಗಳು, ಶಾಂತಾ ಕುಲಕರ್ಣಿ, ದೇವೇಂದ್ರಪ್ಪ ಕಾಕರಗಲ್, ಹನುಮಂತಪ್ಪ ಕಾಕರಗಲ್, ಜಂಬಣ್ಣ, ವಿಶ್ವನಾಥಗಡ್ಡಿಮಠ ಇದ್ದರು.