‘ಪುಲ್ವಾಮ ದಾಳಿ ಕುರಿತು ಎರಡು ವರ್ಷ ಮುಂಚೆ ನನಗೆ ಮಾಹಿತಿ ಇತ್ತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ದಾಳಿ ಬಗ್ಗೆ ಗೊತ್ತಿದ್ದರೂ ಸಂಬಂಧಿಸಿದವರಿಗೆ ತಿಳಿಸದೇ ಇರುವುದು ಕ್ರಿಮಿನಲ್ ಅಪರಾಧ ಆಗುತ್ತದೆ. ಮಾನ ಮರ್ಯಾದೆ ಇದ್ದವರು ದಾಳಿ ಮಾಹಿತಿ ಮುಚ್ಚಿಡುತ್ತಾರೆಯೇ’ ಎಂದು ಪ್ರಶ್ನಿಸಿದರು.