‘ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿ ನನ್ನ ಕರ್ತವ್ಯವನ್ನು ಸಂವಿಧಾನ ಪ್ರಕಾರವೇ ಮಾಡಿದ್ದೇನೆ. ಅದರಿಂದ ಯಾರಿಗೆ ಅರ್ಹತೆ ಇಲ್ಲವೇ ಅನರ್ಹತೆ ಬಂದಿದೆಯೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧೀಜಿ ಅವರನ್ನೇ ಕೊಂದಿದ್ದೇವೆ. ಇನ್ನು
ಈ ರಮೇಶಕುಮಾರ್ ಯಾವ ದೊಡ್ಡ ಮನುಷ್ಯ? ಅವ್ರಿಗೇ ಬಿಟ್ಟಿಲ್ಲ, ಇನ್ನು ನನಗೆ ಬಿಡ್ತಾರಾ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.