ಕ್ವಾರೆಂಟೈನ್ ಮುದ್ರೆ:ಮಹಾರಾಷ್ಟ್ರ, ಗೋವಾ ದಾಟಿ ಕರ್ನಾಟಕ ಪ್ರವೇಶಿಸಿದಾಗ ಅವರ ಕೈ ಮೇಲೆ ಕ್ವಾರೆಂಟೈನ್ ಮುದ್ರೆ ಒತ್ತಲಾಗಿತ್ತು. ಇದನ್ನು ನೋಡಿದ ಸ್ಥಳೀಯರುಅವರ ಹತ್ತಿರ ಹೋಗಲು ಹಿಂಜರಿದರು. ಅವರ ಕುಟುಂಬದವರು ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಸುಮಾರು ಎರಡು ಗಂಟೆಮೃತದೇಹವುರಸ್ತೆಯ ಮೇಲೆಯೇ ಇತ್ತು. ನಂತರ ಸಾಮಾಜಿಕ ಕಾರ್ಯಕರ್ತ ರಾಮು ಕೆಂಚನ್ ಸ್ಥಳಕ್ಕೆ ಬಂದು ಪೊಲೀಸ್ ಅಧಿಕಾರಿಗಳ ಸಹಾಯದಿಂದಆಂಬುಲೆನ್ಸ್ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.