‘ಜನರು ಶ್ರೀರಾಮುಲು ಕೈಬಿಡಲ್ಲ’
ಹೊಸಪೇಟೆ: ನಗರದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ರೋಡ್ ಶೋ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಶ್ರೀರಾಮುಲು, ‘ನನ್ನನ್ನು ಸೋಲಿಸಲು 60 ಜನ ಶಾಸಕರು, 10 ಜನ ಸಂಸದರು, 10 ಜನ ಸಚಿವರು ಜಿಲ್ಲೆಗೆ ಬರುತ್ತಿದ್ದಾರೆ. ಆದರೆ ಜಿಲ್ಲೆಯ ಜನರು ಕೈ ಬಿಡುವುದಿಲ್ಲ’ ಎಂದರು.