‘ಇದೊಂದು ಮಹತ್ವದ ಚುನಾವಣೆ. ಕಳೆದ ಐದು ವರ್ಷ ದೇಶ ನಡೆದು ಬಂದ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷ ತಂದಿದೆ. ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದು ಜನ ಬಯಸಿದಾಗ ಗುಜರಾತ್ನಿಂದ ನರೇಂದ್ರಮೋದಿ ಬಂದರು. ಅಲ್ಲಿಯವರೆಗೆ ಬಲಿಷ್ಠ ಪ್ರಧಾನಿ ಅಂದರೆ ಏನು ಎನ್ನುವುದು ದೇಶಕ್ಕೆ ತಿಳಿದಿರಲಿಲ್ಲ’ ಎಂದರು.