<p><strong>ಬೆಂಗಳೂರು:</strong> ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆ ಇದೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯದಲ್ಲಿ ಜನಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.</p>.<p>ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೇನು ಸೇವೆಗಳು ಲಭ್ಯವಿರಲಿವೆ? ಯಾವ ಸೇವೆಗಳು ದೊರೆಯುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.</p>.<p><strong>ಏನೇನು ಇರುತ್ತೆ?</strong></p>.<p>ಆಸ್ಪತ್ರೆಗಳು</p>.<p>ಔಷಧಿ ಮಳಿಗೆಗಳು</p>.<p>ಅಗ್ನಿಶಾಮಕ ದಳ</p>.<p>ಆಂಬುಲೆನ್ಸ್</p>.<p>ಬಂಕ್ಗಳು</p>.<p>ಹಾಲು</p>.<p>ದರ್ಶಿನಿ</p>.<p><strong>ಏನೇನು ಇರಲ್ಲ?</strong></p>.<p>ಮಾರುಕಟ್ಟೆ</p>.<p>ಕ್ಯಾಬ್ಗಳು, ಆಟೊ</p>.<p>ಸರಕು ಸಾಗಣೆ ವಾಹನಗಳು</p>.<p>ಹೋಟೆಲ್, ರೆಸ್ಟೊರೆಂಟ್</p>.<p>ಇಂದಿರಾ ಕ್ಯಾಂಟೀನ್</p>.<p>ಮೆಟ್ರೊ ಮತ್ತು ಬಸ್</p>.<p><strong>ಹೋಟೆಲ್ನಿಂದ ಪಾರ್ಸೆಲ್ಗೆ ಮಾತ್ರ ಅವಕಾಶ</strong></p>.<p>ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್ಗಳು ಶನಿವಾರದಿಂದ ಮಾರ್ಚ್ 31ರ ವರೆಗೆ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/janatha-curfew-on-sunday-714014.html" target="_blank">ಕೊರೊನಾ ತಡೆಗೆ ಭಾನುವಾರ ‘ಜನತಾ ಕರ್ಫ್ಯೂ’: ಬಂದ್ ಖಚಿತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆ ಇದೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯದಲ್ಲಿ ಜನಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.</p>.<p>ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೇನು ಸೇವೆಗಳು ಲಭ್ಯವಿರಲಿವೆ? ಯಾವ ಸೇವೆಗಳು ದೊರೆಯುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.</p>.<p><strong>ಏನೇನು ಇರುತ್ತೆ?</strong></p>.<p>ಆಸ್ಪತ್ರೆಗಳು</p>.<p>ಔಷಧಿ ಮಳಿಗೆಗಳು</p>.<p>ಅಗ್ನಿಶಾಮಕ ದಳ</p>.<p>ಆಂಬುಲೆನ್ಸ್</p>.<p>ಬಂಕ್ಗಳು</p>.<p>ಹಾಲು</p>.<p>ದರ್ಶಿನಿ</p>.<p><strong>ಏನೇನು ಇರಲ್ಲ?</strong></p>.<p>ಮಾರುಕಟ್ಟೆ</p>.<p>ಕ್ಯಾಬ್ಗಳು, ಆಟೊ</p>.<p>ಸರಕು ಸಾಗಣೆ ವಾಹನಗಳು</p>.<p>ಹೋಟೆಲ್, ರೆಸ್ಟೊರೆಂಟ್</p>.<p>ಇಂದಿರಾ ಕ್ಯಾಂಟೀನ್</p>.<p>ಮೆಟ್ರೊ ಮತ್ತು ಬಸ್</p>.<p><strong>ಹೋಟೆಲ್ನಿಂದ ಪಾರ್ಸೆಲ್ಗೆ ಮಾತ್ರ ಅವಕಾಶ</strong></p>.<p>ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್ಗಳು ಶನಿವಾರದಿಂದ ಮಾರ್ಚ್ 31ರ ವರೆಗೆ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/stories/stateregional/janatha-curfew-on-sunday-714014.html" target="_blank">ಕೊರೊನಾ ತಡೆಗೆ ಭಾನುವಾರ ‘ಜನತಾ ಕರ್ಫ್ಯೂ’: ಬಂದ್ ಖಚಿತ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>