‘ಚಿಕಿತ್ಸೆಗೆ ₹10 ಲಕ್ಷ ಖರ್ಚಾಗುತ್ತದೆ. ಅಧಿಕ ಹಣ ಖರ್ಚು ಮಾಡಿಶಸ್ತ್ರಚಿಕಿತ್ಸೆ ಮಾಡಿದರೆ ಕುತ್ತಿಗೆ ಸ್ಥಿರವಾಗಿ ನಿಲ್ಲುವಂತೆ ಮಾಡಬಹುದು. ಆದರೆ, ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವನುಈ ರೀತಿ ಸಾಹಸಗಳನ್ನು ಮಾಡಿದ್ದನ್ನುನಾನು ಎಂದೂ ನೋಡಿರಲಿಲ್ಲ. ಇತ್ತೀಚೆಗೆ ನೃತ್ಯಶಾಲೆ ಆರಂಭಿಸುವುದಾಗಿ ನನ್ನ ಬಳಿ ಹೇಳಿದ್ದ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.