ವಿಧಾನಸೌಧಕ್ಕೆ ಹೊರಡುವ ಮೊದಲು ಮನೆಯ ಸಮೀಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ಕುಮಾರ್, ‘ಶಾಸಕರು ಬರೋದು ಬಿಡೋಡು ಅವರಗೆ ಬಿಟ್ಟದ್ದು, ನನ್ನ ಕರ್ತವ್ಯ ನಾನು ಮಾಡುವೆ. ತಿಳಿವಳಿಕೆ ಕೊರತೆಗೆ ನಾನೇನು ಮಾಡಲು ಸಾಧ್ಯ? ರಾಜೀನಾಮೆ ಹೇಗೆ ಕೊಡಬೇಕು?ಸ್ಪೀಕರ್ ನೋಟಿಸ್ ಯಾಕೆ ಕೊಡ್ತಾರೆ? ಎನ್ನುವ ತಿಳಿವಳಿಕೆ ಇಲ್ಲ.ಶಾಸಕರಾಗಿ ಮೇರೆಯೋಕೆ ಬರ್ತಾರಾ’ ಎಂದು ರಮೇಶ್ಕುಮಾರ್ ಖಾರವಾಗಿ ಪ್ರಶ್ನಿಸಿದರು.