‘ವೀರಶೈವ ಸಮಾಜದ ಮತಗಳು ಬಿಜೆಪಿಗೇ ಬರಬೇಕು’ ಎಂದು ತಾವು ನೀಡಿದ ಹೇಳಿಕೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ ಬಗ್ಗೆ ಗಮನ ಸೆಳೆದಾಗ, ‘ಪಾಪ, ಕುಮಾರಸ್ವಾಮಿ ಅವರಿಗೆ ಪುರಸೊತ್ತಿದೆ. ಹೀಗಾಗಿ ಅವರು ಬೇಕಾದ್ದನ್ನು ಮಾಡಲಿ; ಯಾರೂ ಬೇಡ ಎನ್ನುವುದಿಲ್ಲ’ ಎಂದು ಉತ್ತರಿಸಿದರು.