ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಒಂದೂ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ, ಎಲ್ಲರೂ ಸೇರಿ ನರೇಂದ್ರ ಮೋದಿ ಅವರನ್ನು ಸೋಲಿಸಬೇಕಾಗಿದೆ ಎಂದು ಹೇಳಿದ್ದೇವೆ. ಕಚೇರಿಯ ಕಡತ ಕಾಪಾಡಲು ಆಗದವರು ಚೌಕೀದಾರ್ ಹೇಗಾಗುತ್ತಾರೆ? ದೇಶದಲ್ಲಿ ಮೋದಿ ವಿರುದ್ಧ ಅಲೆ ಇದೆ. ಆದರೆ, ಮಾಧ್ಯಮಗಳಲ್ಲಿ ಮಾತ್ರ ಮೋದಿ ಪರ ಅಲೆ ಇದೆ ಎಂದರು.