ಸಭೆಯಲ್ಲಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ್, ಶ್ರೀ ಬಸವರಾಜ್ ಮತ್ತಿಮುಡ, ಶ್ರೀ ರಾಜಕುಮಾರ್ ಪಾಟೀಲ್ ಟೆಲ್ಕೂರ್, ಶ್ರೀ ಸುಭಾಷ್ ಆರ್ ಗುತ್ತೇದಾರ್, ಡಾ. ಅವಿನಾಶ್ ಜಾದವ್, ಶ್ರೀ ಪ್ರಿಯಾಂಕ ಖರ್ಗೆ, ಡಾ. ಅಜೇಯಸಿಂಗ್ , ಶ್ರೀ ಎಂ.ವೈ. ಪಾಟೀಲ್, ಶ್ರೀ ತಿಪ್ಪಣ್ಣ ಕಮ್ಮತನೂರ್, ಶ್ರೀಮತಿ ಕನಿಜ್ಹ ಫಾತೀಮ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ, ಜಿಲ್ಲಾಧಿಕಾರಿ ಶ್ರೀ ಡಿ.ಶರತ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.