ನವದೆಹಲಿ: ಆನಂದ್ ತೇಲ್ದುಂಬ್ದೆ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲು ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಆಗ್ರಹಿಸಿವಿವಿಧ ದೇಶಗಳಲ್ಲಿ ಸಕ್ರಿಯವಾಗಿರುವ 90 ಸಂಘಟನೆಗಳು, 50 ವಿದ್ಯಾಸಂಸ್ಥೆಗಳುವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗಟರ್ಸ್ ಅವರಿಗೆ ಮನಸಿ ಸಲ್ಲಿಸಿವೆ. ಈ ಮನವಿಗೆನೋಂ ಚಾಮ್ಸ್ಕಿ ಸೇರಿದಂತೆ ಆರು ಬುದ್ಧಿಜೀವಿಗಳು ಸಹಿ ಮಾಡಿದ್ದಾರೆ.