ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ದಕ್ಷಿಣ ಕನ್ನಡ: 166 ಜನರಲ್ಲಿ ಸೋಂಕು ಪತ್ತೆ

ಒಂದೇ ದಿನ 188 ಸೋಂಕಿತರು ಗುಣಮುಖ; ಏಳು ಮಂದಿ ಸಾವು
Last Updated 7 ಆಗಸ್ಟ್ 2020, 15:27 IST
fallback

ಪಡಿತರ ಕಿಟ್‌ನಲ್ಲಿ ಅವ್ಯವಹಾರ: ಕಾಂಗ್ರೆಸ್‌ ಆರೋಪ

ಕೋವಿಡ್‌–19 ತಡೆಗೆ ಲಾಕ್‌ ಡೌನ್‌ ಜಾರಿಗೊಳಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ವಿತರಿಸಲು ಪಡಿತರ ಕಿಟ್‌ ಸಿದ್ಧಪಡಿಸುವ ಕೆಲಸವನ್ನು ಖಾಸಗಿ ಏಜೆನ್ಸಿಗೆ ನೀಡಿದ್ದು, ಅವ್ಯವಹಾರ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆರೋಪಿಸಿದೆ.
Last Updated 5 ಮೇ 2020, 9:40 IST
fallback

ಟೋಲ್‌ ಸಿಬ್ಬಂದಿಗೆ ಬೆದರಿಕೆ:ಕೇರಳದ ವ್ಯಕ್ತಿಯ ಬಂಧನ

ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಸುರತ್ಕಲ್‌ ಟೋಲ್‌ ಕೇಂದ್ರದಲ್ಲಿ ಗುರುವಾರ ಮಧ್ಯಾಹ್ನ ಶುಲ್ಕ ನೀಡಲು ನಿರಾಕರಿಸಿ, ಮಹಿಳಾ ಸಿಬ್ಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ರಫೀಕ್‌ ಕೆ.ಎನ್‌.ಪಿ. (36) ಬಂಧಿತ ಆರೋಪಿ. ಆರೋಪಿಯು ಗುರುವಾರ ಮಧ್ಯಾಹ್ನ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ. ಮಧ್ಯಾಹ್ನ 2.40ರ ಸುಮಾರಿಗೆ ಟೋಲ್‌ ಗೇಟ್‌ ಬಳಿ ಬಂದಿದ್ದ. ಟೋಲ್‌ ಸಂಗ್ರಹಿಸುತ್ತಿದ್ದ ಮಹಿಳೆ ಹಣ ನೀಡುವಂತೆ ಕೇಳಿದ್ದರು. ಆಗ ಟೋಲ್‌ ನೀಡಲು ನಿರಾಕರಿಸಿದ್ದ ಆರೋಪಿ, ‘ತಾಕತ್ತಿದ್ದರೆ ತೆಗೆದುಕೋ, ಹತ್ತಿರ ಬಂದರೆ ಕೊಂದು ಹಾಕುತ್ತೇನೆ’ ಎಂದು ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ್ದ.
Last Updated 28 ನವೆಂಬರ್ 2019, 16:07 IST
ಟೋಲ್‌ ಸಿಬ್ಬಂದಿಗೆ ಬೆದರಿಕೆ:ಕೇರಳದ ವ್ಯಕ್ತಿಯ ಬಂಧನ

ಎರ್ಮಾಯಿ ಜಲಪಾತದ ವಯ್ಯಾರ ನೋಡಲೊಂದು ಆನಂದ

ಭೂರಮೆಯ ಅತ್ಯಮೂಲ್ಯ ರತ್ನದಂತಿದೆ
Last Updated 22 ಅಕ್ಟೋಬರ್ 2019, 11:30 IST
ಎರ್ಮಾಯಿ ಜಲಪಾತದ ವಯ್ಯಾರ ನೋಡಲೊಂದು ಆನಂದ
ADVERTISEMENT
ADVERTISEMENT
ADVERTISEMENT
ADVERTISEMENT