ಅಜ್ಜನ ಜಾತ್ರೆಯಲ್ಲಿ ‘ಕೃಪಾದೃಷ್ಟಿ’
ಜನಸಾಗರವೇ ಸೇರುವಂತಹ ಕೊಪ್ಪಳದ ಗವಿಮಠದ ಜಾತ್ರೆ ಪ್ರತಿ ವರ್ಷ ಒಂದೊಂದು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಈ ವರ್ಷ ‘ಕೃಪಾದೃಷ್ಟಿ’ ಎಂಬ ನೇತ್ರದಾನದ ಕಾರ್ಯಕ್ರಮ ಆಯೋಜಿಸಿತ್ತು. ಗವಿಶ್ರೀಗಳೇ ನೇತ್ರದಾನಕ್ಕೆ ನೋಂದಣಿ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ಅವರನ್ನು ಅನುಸರಿಸಿದರು.Last Updated 4 ಮಾರ್ಚ್ 2019, 19:30 IST