ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Asian games 2018

ADVERTISEMENT

ಕಿರಿಯರ ಮೇಲೆ ‘ಹಿರಿಯ’ ನಿರೀಕ್ಷೆ...

ಭಾರತದಲ್ಲಿ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಇತ್ತೀಚೆಗೆ ಹೊಸ ದಿಸೆಯತ್ತ ಸಾಗುತ್ತಿದೆ. ಆಟಗಾರ್ತಿಯರ ಉತ್ಸಾಹಕ್ಕೆ ಬೆಂಬಲವಾಗಿ ನಿಂತಿರುವ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌, ಹೊಸ ಪ್ರಯೋಗಗಳ ಮೂಲಕ ತಂಡಕ್ಕೆ ಶಕ್ತಿ ತುಂಬುತ್ತಿದೆ. 16 ಮತ್ತು 18 ವರ್ಷದೊಳಗಿನ ಆಟಗಾರ್ತಿಯರ ಮೇಲೆ ಫೆಡರೇಷನ್‌ ನಿರೀಕ್ಷೆ ಇರಿಸಿದೆ. ಇತ್ತೀಚೆಗೆ ಯುವ ಆಟಗಾರ್ತಿಯರು ತೋರುತ್ತಿರುವ ಸಾಮರ್ಥ್ಯ, ಫೆಡರೇಷನ್‌ನ ಭರವಸೆಗೆ ಕಾರಣವಾಗಿದೆ.
Last Updated 28 ಅಕ್ಟೋಬರ್ 2018, 19:45 IST
ಕಿರಿಯರ ಮೇಲೆ ‘ಹಿರಿಯ’ ನಿರೀಕ್ಷೆ...

ದೀಪಾ ಮಲಿಕ್‌ಗೆ ಕಂಚಿನ ಪದಕ

ಏಷ್ಯನ್ ಪ್ಯಾರಾ ಕ್ರೀಡಾಕೂಟ: ಡಿಸ್ಕಸ್‌ ಥ್ರೋದಲ್ಲಿ ಭಾರತದ ಅಥ್ಲೀಟ್ ಸಾಧನೆ
Last Updated 12 ಅಕ್ಟೋಬರ್ 2018, 10:55 IST
ದೀಪಾ ಮಲಿಕ್‌ಗೆ ಕಂಚಿನ ಪದಕ

ರೈತನ ಮಗನ ‘ಚಿನ್ನ’ದ ಪಿಸ್ತೂಲ್‌

ಎಲ್ಲರ ನಿರೀಕ್ಷೆ ಅನುಭವಿ ಜಿತು ಮೇಲಿತ್ತು. ಆದರೆ, ಅಂದಿನ ಸ್ಪರ್ಧೆಯಲ್ಲಿ 13ರ ಹರೆಯದ ಹುಡುಗ ಸೌರಭ್‌ ಚಿನ್ನದ ಪದಕ ಜಯಿಸಿ ಭಾರತದ ಶೂಟಿಂಗ್ ನಕಾಶೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ.
Last Updated 8 ಸೆಪ್ಟೆಂಬರ್ 2018, 19:30 IST
ರೈತನ ಮಗನ ‘ಚಿನ್ನ’ದ ಪಿಸ್ತೂಲ್‌

ಮೆರವಣಿಗೆ... 

ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ ಅಥ್ಲೀಟ್‌ ಹಿಮಾ ದಾಸ್ ಅವರನ್ನು ಗುವಾಹಟಿಯಲ್ಲಿ ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಲಾಯಿತು.
Last Updated 8 ಸೆಪ್ಟೆಂಬರ್ 2018, 18:42 IST
fallback

ಪೂವಮ್ಮಗೆ ₹ 40 ಲಕ್ಷದ ಚೆಕ್‌

₹ 40 ಲಕ್ಷ ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ
Last Updated 7 ಸೆಪ್ಟೆಂಬರ್ 2018, 19:30 IST
ಪೂವಮ್ಮಗೆ ₹ 40 ಲಕ್ಷದ ಚೆಕ್‌

ಚಿನ್ನದ ಹುಡುಗಿಗೆ ಸ್ವಾಗತ

ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಅಥ್ಲೀಟ್‌ ಎಂ.ಆರ್‌.ಪೂವಮ್ಮ ಅವರು ಗುರುವಾರ ಮಂಗಳೂರಿನ ಬಜ್ಪೆ ವಿಮಾನನಿಲ್ದಾಣಕ್ಕೆ ಬಂದಿಳಿದಾಗ ತಂದೆ ಎಂ.ಜಿ.ರಾಜು ಸಿಹಿ ತಿನಿಸಿದರು. ತಾಯಿ ಜಾಜೀ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಇದ್ದರು. ತಾವು ಗೆದ್ದ ಪದಕಗಳನ್ನು ಕೊಡಗಿನ ಭೂಕುಸಿತ ನಿರಾಶ್ರಿತರಿಗೆ ಅರ್ಪಿಸಿದ ಅವರು, 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತಯಾರಿ ಆರಂಭಿಸುವುದಾಗಿ ಹೇಳಿದರು.
Last Updated 6 ಸೆಪ್ಟೆಂಬರ್ 2018, 17:19 IST
fallback

ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌

‘ಏಷ್ಯನ್‌ ಕ್ರೀಡಾಕೂಟದಲ್ಲಿ ಗೆದ್ದ ಕಂಚಿನ ಪದಕ ತೃಪ್ತಿ ತಂದಿಲ್ಲ’ ಎಂದು ಭಾರತ ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌ ಹೇಳಿದ್ದಾರೆ.
Last Updated 3 ಸೆಪ್ಟೆಂಬರ್ 2018, 14:38 IST
ಕಂಚಿನ ಪದಕ ತೃಪ್ತಿ ತಂದಿಲ್ಲ: ಹಾಕಿ ತಂಡದ ನಾಯಕ ಪಿ.ಆರ್‌. ಶ್ರೀಜೇಶ್‌
ADVERTISEMENT

ಜಕಾರ್ತಗೆ ವಿದಾಯ; ಏಷ್ಯಾದ ತಾಕತ್ತಿಗೆ ಜಯ

ಮೊಳಗಿದ ಹಿಂದಿ ಹಾಡುಗಳು; ಗಮನ ಸೆಳೆದ ಇಂಡೊನೇಷ್ಯಾ ಸೇನೆಯ ವಾದ್ಯಮೇಳ
Last Updated 2 ಸೆಪ್ಟೆಂಬರ್ 2018, 20:17 IST
ಜಕಾರ್ತಗೆ ವಿದಾಯ; ಏಷ್ಯಾದ ತಾಕತ್ತಿಗೆ ಜಯ

ಭರವಸೆ ಮೂಡಿಸಿದ ಭಾರತದ ಅಥ್ಲೀಟ್‌ಗಳು

ಏಷ್ಯನ್ ಕ್ರೀಡಾಕೂಟದಲ್ಲಿ ಗರಿಷ್ಠ ಸಾಧನೆ ಮಾಡಿದ ಖುಷಿ
Last Updated 2 ಸೆಪ್ಟೆಂಬರ್ 2018, 19:30 IST
ಭರವಸೆ ಮೂಡಿಸಿದ ಭಾರತದ ಅಥ್ಲೀಟ್‌ಗಳು

ಮಂಜೀತ್‌ ಸಿಂಗ್‌ ಗೆದ್ದಾಗ ಸಂತಸವಾಯಿತು: ಜಿನ್ಸನ್‌

‘ನನ್ನ ನೆಚ್ಚಿನ ಕ್ರೀಡೆಯಾದ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆಲ್ಲುವ ಇಚ್ಛೆ ಇತ್ತು. ಆದರೆ ಬೆಳ್ಳಿ ಗೆದ್ದಾಗ ಬೇಸರವಾಗಲಿಲ್ಲ. ಯಾಕೆಂದರೆ ಚಿನ್ನದ ಪದಕ ಭಾರತದವರೇ ಆದ ಮಂಜೀತ್ ಸಿಂಗ್‌ಗೆ ಲಭಿಸಿತ್ತು. ಎರಡೂ ಪಕದಗಳು ನಮ್ಮ ದೇಶಕ್ಕೇ ಬಂದಾಗ ಖುಷಿಯಾಯಿತು...’ ಏಷ್ಯನ್ ಕ್ರೀಡಾಕೂಟದ 1500 ಮೀಟರ್ಸ್ ಓಟದಲ್ಲಿ ಚಿನ್ನ ಮತ್ತು 800 ಮೀಟರ್ಸ್ ಓಟದಲ್ಲಿ ಬೆಳ್ಳಿ ಗೆದ್ದ ಜಿನ್ಸನ್ ಜಾನ್ಸನ್‌ ಅವರ ಮನದಾಳ ಇದು.
Last Updated 2 ಸೆಪ್ಟೆಂಬರ್ 2018, 19:30 IST
fallback
ADVERTISEMENT
ADVERTISEMENT
ADVERTISEMENT