‘ಬಿಆರ್ ಲೈಫ್’ನ ಆರೋಗ್ಯ ಸೇವೆ
ಉಡುಪಿ ಬಳಿಯ ಪುಟ್ಟ ಹಳ್ಳಿ ಕಾಪುನಿಂದ 1973ರಲ್ಲಿ ಉದ್ಯೋಗ ಅರಸಿ ದುಬೈಗೆ ತೆರಳಿದ್ದ, ಕಿಸೆ ಖಾಲಿ ಇದ್ದ, ಬಳಿಯಲ್ಲಿ ಫಾರ್ಮಸಿ ಪದವಿ ಮಾತ್ರ ಇದ್ದ ಬವಗುತು ರಘುರಾಂ ಶೆಟ್ಟಿ ಅವರು, ತಮ್ಮ ಪರಿಶ್ರಮ, ಉತ್ಸಾಹ, ಕೆಲಸದಲ್ಲಿನ ಶ್ರದ್ಧೆ – ಬದ್ಧತೆಯಿಂದ ವರ್ಷಗಳು ಉರುಳುತ್ತಿದ್ದಂತೆ ವಿಶ್ವದಾದ್ಯಂತ ತಮ್ಮ ಉದ್ದಿಮೆ ಸಾಮ್ರಾಜ್ಯವನ್ನು ದೊಡ್ಡದಾಗಿ ಕಟ್ಟಿ ಬೆಳೆಸಿದ್ದಾರೆ.Last Updated 9 ಏಪ್ರಿಲ್ 2019, 19:30 IST