ಗಾರೆ ಕೆಲಸದಿಂದ ನಿರ್ದೇಶನದವರೆಗಿನ ‘ಚಂದ್ರಪ್ರಭ‘
ಎಸ್ಸೆಸ್ಸೆಲ್ಸಿಯಲ್ಲಿ ಫೇಲ್ ಆಗಿದ್ದ ಆತನಿಗೆ ಮುಂದೆ ಏನು ಮಾಡಬೇಕು ಎಂಬ ಸ್ಪಷ್ಟತೆ ಇರಲಿಲ್ಲ. ಗಾರೆ ಕೆಲಸ, ಕಬ್ಬು ಕಡಿಯುವ ಕೆಲಸ ಮಾಡುತ್ತಿದ್ದ ಆತ ರೆಸಾರ್ಟ್ವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸಕ್ಕೆ ಸೇರಿದ್ದ. ಬಾಗಿಲು ಕಾಯುವ ಕೆಲಸ ಆತನಿಗೆ ಬೇಸರ ತರಿಸಿತ್ತು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿದ್ದ ಆತನಿಗೆ ಮೈಸೂರಿನ ರಂಗಾಯಣದ ಒಡನಾಟ ಸಿಕ್ಕಿತು.Last Updated 11 ಅಕ್ಟೋಬರ್ 2019, 19:45 IST