ಕನ್ನಡಕ್ಕೆ ‘ಹೊಸ ಬರಹ’ಭರವಸೆಗಳೂ ಮಿತಿಗಳೂ...
ಕನ್ನಡ ವಿದ್ವಾಂಸರ ಅಗತ್ಯವಾಗಿ ಮಾತ್ರ ಉಳಿಯುವ ಅಪಾಯವನ್ನು ತಡೆಯುವ ಸಲುವಾಗಿ ಬರಹಕ್ಕೆ ಜೀವಂತಿಕೆ ತುಂಬುವ ಮೂಲಕ ಅದು ಎಲ್ಲರಿಗೂ ಬೇಕಾಗುವ ಹಾಗೆ ‘ಹೊಸ ಕನ್ನಡ’ ರೂಪಿಸುವ ಪ್ರಯತ್ನದಲ್ಲಿ ಡಿ.ಎನ್. ಶಂಕರ ಬಟ್ಟರು ತಮ್ಮನ್ನು ಪೂರ್ಣ ತೊಡಗಿಸಿಕೊಂಡವರು. ಈ ‘ಹೊಸ ಕನ್ನಡ’ದ ಭರವಸೆಯ ಅಂಶಗಳು ಮತ್ತು ಮಿತಿಗಳ ಸುತ್ತ ಒಂದು ವಿಶ್ಲೇಷಣೆ.Last Updated 27 ಅಕ್ಟೋಬರ್ 2019, 7:47 IST